ದೆಹಲಿ: ಕೆಂಪು ಕೋಟೆಯಲ್ಲಿ ಜನವರಿ 26 ರ ಗಣರಾಜ್ಯೋತ್ಸವದ ಹಿಂಸಾಚಾರದಲ್ಲಿ ಭಾಗಿಯಾದ ವಾಂಟೆಡ್ ನಟ ದೀಪ್ ಸಿಧುನನ್ನು ಪಂಜಾಬ್ನ ಜಿರಾಕ್ಪುರದ ಪೊಲೀಸರು ಕಳೆದ ರಾತ್ರಿ ಬಂಧಿಸಿದ್ದಾರೆ.
ಆತನ ಬಂಧನಕ್ಕೆ ದೆಹಲಿ ಪೊಲೀಸರು 1 ಲಕ್ಷ ರೂ ನಗದು ಬಹುಮಾನ ಘೋಷಿಸಿದ್ದರು.