ಛತ್ತೀಸ್ಗಡ್: ಏಪ್ರಿಲ್ 3 ರಂದು ಮಾವೋವಾದಿಗಳಿಂದ ಅಪಹರಣಗೊಳಗಾಗಿದ್ದ ಕೋಬ್ರಾ ಕಮಾಂಡೊ ರಾಮೇಶ್ವರ ಸಿಂಗ್ ಮನ್ಹಾಸ್ ರವರನ್ನು ಬಿಡುಗಡೆ ಮಾಡಲಾಗಿದೆ.
ಅವರು ಈಗಾಗಲೆ ಸಿಆರ್ ಪಿಫ್ ಕ್ಯಾಂಪ್ ತಲುಪದ್ದಾರೆ ಎಂದು ತಿಳಿದು ಬಂದಿದೆ. ಅವರ ಬಿಡುಗಡೆಯನ್ನು ಭದ್ರಪಡಿಸಿಕೊಳ್ಳಲು ಸ್ಥಳೀಯ ಪತ್ರಕರ್ತರು ಮಹತ್ವದ ಪಾತ್ರವಹಿಸಿದ್ದಾರೆ.