ಬೆಳಗಾವಿ: ಲೋಕಸಭಾ ಉಪಚುನಾವಣೆ ಮತದಾನ ಬೆಳಗ್ಗೆಯಿಂದಲೇ ಆರಂಭವಾಗಿದ್ದು, ಇಲ್ಲಿನ ಕುವೆಂಪು ನಗರದ ಸರಕಾರಿ ಶಾಲೆಯ ಮತಗಟ್ಟೆಯಲ್ಲಿ ಯುವ ನಾಯಕ ರಾಹುಲ್ ಜಾರಕಿಹೊಳಿ ಮತದಾನ ಮಾಡಿದರು.
ಈ ವೇಳೆ ಯುವ ನಾಯಕ ರಾಹುಲ್ ಜಾರಕಿಹೊಳಿ ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಈ ಲೋಕಸಭಾ ಕ್ಷೇತ್ರದ ಅಭಿವೃದ್ಧಿ ಸಮರ್ಥ ನಾಯಕನ್ನು ಆಯ್ಕೆ ಮಾಡುವ ಜವಾಬ್ದಾರಿ ಮತದಾರರ ಮೇಲಿದೆ.
ನಿಮ್ಮ ಒಂದೊಂದು ಮತದಾನ ದೇಶದ ಭವಿಷ್ಯವೇ ಅಡಗಿದೆ. ಮತದಾರರ ಆಯ್ಕೆ ಜನಸೇವಕ ನಾಯಕರಿಗಾಗಿ ಮೀಸಲಿಡಿ ಎಂದರು.