ಕೆಲ ಹೊತ್ತಿನಲ್ಲಿ ಸಿಎಂ ಪ್ರೆಸ್ ಮೀಟ್

  • 6 Jan 2024 , 12:06 AM
  • Bengaluru
  • 101

ಬೆಂಗಳೂರು: ಕೋರೊನಾ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ಸಿಎಂ ಯಡಿಯೂರಪ್ಪ ಸಚಿವ ಸಂಪುಟ ಸಭೆ ನಡೆಸಿದ್ದಾರೆ. ಬಹುತೇಕ ರಾಜಧಾನಿ ಬೆಂಗಳೂರು ಲಾಕ್ ಡೌನ್ ಆಗುವ ಸಾಧ್ಯತೆ ಇದ್ದು ಇದರ ಬಗ್ಗೆ ಯಡಿಯೂರಪ್ಪ ಇನ್ನೇನು ಕೆಲ ಹೊತ್ತಿನಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.

Read All News