ಕೇಂದ್ರ ಸರ್ಕಾರದ ವಿರುದ್ದ ಗುಡುಗಿದ ರಾಹುಲ್ ಗಾಂಧಿ

  • 30 Dec 2023 , 12:05 PM
  • Delhi
  • 105

ದೆಹಲಿ:ಭಾರತದಲ್ಲಿನ ಈಗಿನ ಪರಿಸ್ಥಿತಿ ಕಂಡು ಕಾಂಗ್ರಸ್ ನಾಯಕ್ ರಾಹುಲ್ ಗಾಂಧಿ ಬೇಸರ ವ್ಯಕ್ತ ಪಡಿಸಿದ್ದಾರೆ.

ದೇಶವಾಸಿಗಳನ್ನು ಉಳಿಸಲು ಅತ್ಯಗತ್ಯ ವಾಗಿರುವ ಪ್ರೋಟೋಕಾಲ್ಸ

1)ದೊಡ್ಡ ಪ್ರಮಾಣದ ಲಸಿಕೆ

2)ಹೊಸ ಕರೋನಾ ತಳಿಗಳ ಸರಿಯಾದ ಡೇಟಾ ಮತ್ತು ವಿಶ್ಲೇಷಣೆ.

3)ದುರ್ಬಲ ವಿಭಾಗಗಳಿಗೆ ಹಣಕಾಸಿನ ನೆರವು

ದುರದೃಷ್ಟವಶಾತ್, ಕೇಂದ್ರ ಸರ್ಕಾರವು ಇವನ್ನೆಲ್ಲ ಮಾಡಲು ಸಾಧ್ಯವಾಗುವುದಿಲ್ಲ ಎಂದು ಸಾಬೀತುಪಡಿಸುತ್ತಿದೆ! ಎಂದು ಟ್ವಿಟ್ ಮಾಡಿ ಬೇಸರ ವ್ಯಕ್ತ ಪಡಿಸಿದ್ದಾರೆ.

Read All News