ಬೆಂಗಳೂರು :ಶುಕ್ರವಾರ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ತಳ್ಳುವ ಗಾಡಿಯಲ್ಲಿ ಮಾತ್ರ ತರಕಾರಿಗಳನ್ನು ಮಾರಾಟಕ್ಕೆ ಅವಕಾಶ. ಮದುವೆ ಗೆ 50 ಜನರಿಗೆ ಮಾತ್ರ ಅವಕಾಶ ಉಳಿದ ಸಭೆ ಸಮಾರಂಭಗಳಿಗೆ ನಿರ್ಭಂದ ಹೇರಲಾಗುವುದು ಎಂದರು. ಬೆಳಗ್ಗೆ ಸುಮಾರು ಎರಡು ಗಂಟೆಯ ಕಾಲ ಸಚಿವ ಸಂಪುಟದ ಸಭೆಯಲ್ಲಿ ತಿರ್ಮಾನ ಕೈಗೊಂಡಿದ್ದೇವು. ಅದರಂತೆ ಜನರು ಸಹಕರಿಸಬೇಕು ಎಂದರು.