ಅಥಣಿ :ತಾಲೂಕಿನ ಹಲ್ಯಾಳ ಗ್ರಾಮದ ಬಳಿ ಮನ ಕುಲುಕುವ ಘಟಣೆ ನಡೆದಿದೆ. ಸೆಪ್ಟೆಂಬರ್ 23ರಂದು ಮುಖ ಮೈ ಮೈ ಮೇಲೆ ಸುಟ್ಟ ಗಾಯದಿಂದ ನರಳುತ್ತಿರುವ ಮಗು ಸಿಕ್ಕಿದೆ.
ಕಬ್ಬಿನ ಗದ್ದೆಯಲ್ಲಿ ಪತ್ತೆಯಾಗಿದ್ದ 2 ವರ್ಷದ ಮಗು ಮಗುವಿನ ಸ್ಥಿತಿ ಗಂಭೀರ ಹಿನ್ನೆಲೆ ಅಥಣಿಯಿಂದ ಬೆಳಗಾವಿಗೆ ಶಿಫ್ಟ್ ಮಾಡಲಾಗಿದೆ.
ಬೆಳಗಾವಿ ಜಿಲ್ಲಾಸ್ಪತ್ರೆಯ ಐಸಿಯು ನಲ್ಲಿ ಚಿಕಿತ್ಸೆ ನೀಡುತಿದ್ದು ಮಗುವಿನ ಪೋಷಕರು ಪತ್ತೆಯಾಗದ ಹಿನ್ನೆಲೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳೆ ಆರೈಕೆ ಮಾಡುತ್ತಿದ್ದಾರೆ.