ಬೆಳಗಾವಿ: ಮೇರು ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರವರು ಹೃದಯಾಗಾತದಿಂದಾಗಿ ಕೊನೆ ಉಸಿರೇಳಿದ ಕಾರಣ ಚೆನ್ನಮ್ಮ ವೃತ್ತದಲ್ಲಿ ಶ್ರದ್ಧಾಂಜಲಿ ಸುಚಿಸಲಾಯಿತು.
ಹಾಗು ಬೆಳಗಾವಿಯಲ್ಲಿ ಈ ಸಲ ನಡುಯುವ ಕರ್ನಾಟಕ ರಾಜ್ಯೋತ್ಸವದ ಆಚರಣೆಯನ್ನು ಸರಳವಾಗಿ ಆಚರಿಸಲಾಗುವುದು ಎಂದು ಕನ್ನಡಪರ ಸಂಗಟನೆ ತಿಳಿಸಿದೆ.