ಕಾನೂನು ವಿದ್ಯಾರ್ಥಿಗಳ ವಿವಿಧ ಬೇಡಿಕೆಗೆ ಆಗ್ರಹಿಸಿ ಎಬಿವಿಪಿಯಿಂದ ಪ್ರತಿಭಟನೆ.

  • 15 Jan 2024 , 2:48 AM
  • Belagavi
  • 151

ಬೆಳಗಾವಿ:ಕಾನೂನು ವಿದ್ಯಾರ್ಥಿಗಳ ಬೇಡಿಕೆ ಬೆಂಬಲಿಸಿ ಬೆಳಗಾವಿ ಯು ಕೆ 27 ಹೋಟೆಲ್‌ ಬಳಿ ಎಬಿವಿಪಿ ಕಾರ್ಯಕರ್ತರಿಂದ ಧರಣಿ ಮಾಡುತ್ತಿದ್ದಾರೆ.

ಹೋಟೆಲ್ ಗೇಟ್ ಮುಂದೆ ಪ್ರತಿಭಟನೆ ನಡೆಸಿದ ಎಬಿವಿಪಿ ಕಾನೂನು ಸಚಿವ ಮಾಧುಸ್ವಾಮಿ ವಿರುದ್ಧ ಘೋಷಣೆ ಕೂಗಿ ಮುತ್ತಿಗೆ ಹಾಕಲು ಯತ್ನಿಸಿದರು ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದ ಪೊಲೀಸ್ ಹಾಗೂ ವಿದ್ಯಾರ್ಥಿಗಳು ನಡುವೆ ವಾಗ್ವಾದ ನಡೆದಿದೆ. 

Read All News