ಎಲ್ಲರಿಗೂ ಒಂದೇ ರೂಲ್ಸ್ : ಯಾವುದೇ ರ್ಯಾಲಿ ಗಳಿಗೆ ಅವಕಾಶವಿಲ್ಲ ಆರ್ ಅಶೋಕ್
30 Dec 2023 , 6:04 PM
Bengaluru
433
ಬೆಂಗಳೂರು :ಕೋವಿಡ್ ಹೊಸ ರೂಲ್ಸ್ ಜಾರಿ ಬಗ್ಗೆ ತಿಳಿಸುತಿದ್ದ ಆರ್ ಅಶೋಕ್ ಜನರ ಪ್ರಾಣ ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿ ಆದ್ದರಿಂದ ಯಾವದೇ ರ್ಯಾಲಿ ಪ್ರೊಟೆಸ್ಟ್ ಜಾತ್ರೆ ಜನ ಜಂಗುಳಿಗೆ ಅವಕಾಶವಿಲ್ಲ.