ಬಜರಂಗದಳ ಕಾರ್ಯಕರ್ತನ ಬಿಕರ್ ಹತ್ಯೆ

  • 14 Jan 2024 , 10:41 PM
  • Shivamogga
  • 157

ಶಿವಮೊಗ್ಗ : ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಶಿವಮೊಗ್ಗದಲ್ಲಿ 26 ವರ್ಷದ ಭಜರಂಗದಳ ಕಾರ್ಯಕರ್ತ ಹರ್ಷ ಎಂಬಾತನನ್ನು ಕೊಲೆ ಮಾಡಲಾಗಿದೆ ಮತ್ತು ನಗರದಲ್ಲಿ ಭದ್ರತೆ ಹೆಚ್ಚಿಸಲಾಗಿದೆ ಎಂದು ಏಏನಐ ವರದಿ ಮಾಡಿದೆ.

ಹಾಗೂ ಗೃಹ ಸಚಿವರು 24 ಗಂಟೆಯೊಳಗೆ ಆರೋಪಿಗಳನ್ನು ಬಂದಿಸುತ್ತೇವೆ ಎಂದು ಹೇಳಿದ್ದಾರೆ.

Read All News