ಆಪ್ ಪಕ್ಷ ಸೇರಿಕೊಂಡ ತಾರಿಹಾಳ

  • 15 Jan 2024 , 3:22 AM
  • Belagavi
  • 176

ಬೆಳಗಾವಿ :  ಉತ್ತರ ಕರ್ನಾಟಕ ಹೋರಾಟ ಸಮಿತಿಯ ಸಂಘಟನಾ ಕಾರ್ಯದರ್ಶಿ ವಿಲಿನಕುಮಾರ ತಾರಿಹಾಳ ಶನಿವಾರ ಆಮ್ ಆದ್ಮಿ ಉಸ್ತುವಾರಿ ರಾಜಕುಮಾರ ಟೋಪಣ್ಣವರ ನೇತೃತ್ವದಲ್ಲಿ ಆಪ್ ಪಕ್ಷ ಸೇರಿಕೊಂಡರು.

Read All News