ಬೆಳಗಾವಿ :ಅಲನ್ ವಿಜಯ್ ಮೋರೆ ಅವರ ನೇತೃತ್ವದಲ್ಲಿ ಜೈನ್ ಕಾಲೇಜು ವಿದ್ಯಾರ್ಥಿಗಳು ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯದ ಅಧಿಕಾರಿಗಳಿಗೆ ವಯೋವೃದ್ಧರು ಹಾಗೂ ಅಂಗವಿಕಲರಿಗಾಗಿ ಗಾಲಿಕುರ್ಚಿಯನ್ನು ಹಸ್ತಾಂತರಿಸಿದರು.
ಈ ವೇಳೆ ಪಶುವೈದ್ಯಾಧಿಕಾರಿ ನಾಗೇಶ್ ಹುಯಿಲ್ಗೋಳ್, ಮೃಗಾಲಯ ಪಾಲಕ ರಾಯಪ್ಪ, ಆದಿತ್ಯ ಜಿ, ಅದ್ವೈತ್ ಚವ್ಹಾಣ, ನಿತಿನ್ ಕೊಟಾರಿ, ಆರ್ಯನ್ ನಲವಡೆ, ಅದೃಷ್ಟಶಾಲಿ ಸೋಲಂಕಿ, ಧ್ರುವ ಹಂಜಿ ಮತ್ತಿತರರು ಉಪಸ್ಥಿತರಿದ್ದರು.