ಮಾಸ್ಕ್ಧರಿಸದ ವಾಹನ ಸವಾರರಿಗೆ ದಂಡ

  • 30 Dec 2023 , 10:30 AM
  • Haveri
  • 140

ರಾಣೇಬೆನ್ನೂರ: ಕೊರೊನಾ ವೈರಸ್ ಹರಡದಂತೆ ತಡೆಗಟ್ಟುವ ಸಲುವಾಗಿ ಸರ್ಕಾರದ ಆದೇಶಿರುವ ನಿಯಮಗಳನ್ನು ಪಾಲಿಸುವ ಉದ್ದೇಶದಿಂದಶಹರ ಪೊಲೀಸ್ ಇಲಾಖೆ ವತಿಯಿಂದ ಗುರುವಾರ ನಗರದಲ್ಲಿ ಜಾಗೃತಿ ಜಾಥಾ ಹಾಗೂ ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಅಭಿಯಾನ ಹಮ್ಮಿಕೊಳ್ಳಲಾಯಿತು. ಜಾಥಾ ನೇತೃತ್ವ ವಹಿಸಿದ್ದ ಸಿಪಿಐ ಎಚ್.ಬಿ.ಗೌಡಪ್ಪಳವರ ಮಾತನಾಡಿ, ಕೋವಿಡ್-19 ಎಲ್ಲಕಡೆತೀವ್ರವಾಗಿ ಹರಡುತ್ತಿದ್ದು. ಇದರ ನಿಯಂತ್ರಣಕ್ಕೆತರಲು ಸರ್ಕಾರ ಮಾಸ್ಕಕಡ್ಡಾಯ ಮಾಡಿದೆ.ಅದರಂತೆ ಪ್ರತಿಯೊಬ್ಬರು ಸರ್ಕಾರದಆದೇಶವನ್ನು ಪಾಲಿಸಬೇಕಿದೆ.ನಗರದಲ್ಲಿಇದರ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು.ಸರ್ಕಾರದಆದೇಶವನ್ನು ನಿರ್ಲ್ಲಕ್ಷö್ಯ ವಹಿಸುವರಿಗೆದಂಡ ಹಾಕಲಾಗುತ್ತಿದ್ದು.ಸಾರ್ವಜನಿಕರುದಂಡ ಹಾಕುವುದಕ್ಕೆ ಅನುವು ಮಾಡಿಕೊಡದೇ.ಕಡ್ಡಾಯವಾಗಿ ಮಾಸ್ಕಧರಿಸಬೇಕು.ಸರ್ಕಾರಜನರಆರೋಗ್ಯದೃಷ್ಠಿಯಿಂದ ಕಾನೂನು ಜಾರಿಗೆತಂದಿದೆಎAದರು. ಇಲ್ಲಿನ ಶಹರ ಪೊಲೀಸ್‌ಠಾಣೆಯಿಂದಹೊರಟಜಾಗೃತಿಜಾಥಾ ಪೊಸ್ಟ್ ಸರ್ಕಲ್, ಮೆಡ್ಲೇರಿಕ್ರಾಸ್, ಬಸ್‌ನಿಲ್ದಾಣ ಸರ್ಕಲ್‌ವರೆಗೆ ಬಂದು ಸೇರಿತು. ಪೊಲೀಸರು ದಾರಿಯುದ್ದಕ್ಕೂ ಅಲ್ಲಲ್ಲಿ ಮಾಸ್ಕ್ ಧರಿಸಿದೆ ಸಂಚರಿಸುತ್ತಿರುವ ಬೈಕ್ ಸವಾರರು, ಪಾದಯಾತ್ರಿಗಳಿಗೆ ಸ್ಥಳದಲ್ಲಿಯೇ 100 ರೂ.ದಂಡ ವಿಧಿಸಿ ರಸೀದಿ ನೀಡಿದರು. ಬಸ್ ನಿಲ್ದಾಣದಲ್ಲಿ ನಿರ್ಲ್ಲಕ್ಷö್ಯ ವಹಿಸಿದ್ದ ಸರ್ಕಾರಿ ಬಸ್ ಡೈವರ್, ಕಂಡಕ್ಟರ್‌ಕೂಡಪೋಲೀಸರುದAಡ ಹಾಕಿದರು.ಸಂಜೆಯವರಿಗೂಒಟ್ಟು 120 ಜನರಿಗೆದಂಡ ವಿಧಿಸಿ 12ಸಾವಿರ ದಂಡ ವಸೂಲಿ ಮಾಡಲಾಯಿತು. ಪಿಎಸ್‌ಐಗಳಾದ ಪ್ರಭು ಕೆಳಗಿನಮನಿ, ಎನ್.ಎನ್.ಉದಗಟ್ಟಿ ಹಾಗೂ ಪ್ರಕಾಶ ಹಾಗೂ ಸಿಬ್ಬಂದಿ ವರ್ಗಭಾಗವಹಿಸಿದ್ದರು.

Read All News