ಶಾಸಕ ಸತೀಶ ಜಾರಕಿಹೊಳಿಯವರ ಅನುದಾನದಲ್ಲಿ ಬೀದಿದೀಪಗಳಿಗೆ ಚಾಲನೆ

  • 15 Jan 2024 , 3:28 AM
  • Belagavi
  • 92

ಯಮಕನಮರಡಿ: ಶಾಸಕ ಸತೀಶ ಜಾರಕಿಹೊಳಿಯವರ ಅನುದಾನದಲ್ಲಿ ಬಗರನಾಳ ಗ್ರಾಮಕ್ಕೆ ಮಂಜೂರಾದ ಹೈಮಾಸ್ಕ ಬೀದಿದೀಪಗಳನ್ನು ಪಾಶ್ಚಾಪೂರ ಜಿ.ಪಂ. ಸದಸ್ಯ ಮಂಜುನಾಥ ಪಾಟೀಲ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರಾಜು ದಗರಶೆಟ್ಟಿ, ವಿನೋದ ಡೊಂಗ್ರೆ, ಗ್ರಾಮಸ್ಥರಾದ ಭೀಮಗೌಡ ಪಾಟೀಲ, ಬಾಳಪ್ಪ ಗುಡಾಜ್, ಲಗಮಪ್ಪ ಸಣ್ಣನ್ನವರ, ಬಾಳಪ್ಪ ಹೊಳೆನ್ನವರ, ಅಪ್ಪು ಕಂಬಳಿ, ಸುರೇಶ ಪೂಜೇರಿ, ಸತ್ಯೆಪ್ಪ ಕೆಂಪನ್ನವರ, ರಫೀಕ ನದಾಪ, ಹಾಗೂ ಫಜಲ ಮಕಾನದಾರ ಉಪಸ್ಥಿತರಿದ್ದರು.

Read All News