ಬೆಳಗಾವಿ: ಮುಂಜಾನೆಯಿಂದ ಆರಂಭವಾದ ಭಾರಿ ಮಳೆಯ ಪರಿಣಾಮ ಶ್ರೀನಗರದ ಬಹುತೇಕ ಕಡೆಗಳಲ್ಲಿ ನೀರು ತುಂಬಿತ್ತಿದ್ದು, ಈ ಅವಾಂತರದಲ್ಲಿ, ನಗರದ ನಿವಾಸಿಯೊಬ್ಬರ ಕಾರಿನ ಮೇಲೆ ಮರ ಬಿದ್ದು ಅಪಾರ ಹಾನಿಯಾಗಿ, ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಭಾರಿ ಮಳೆಯ ಹಿನ್ನೆಲೆಯಲ್ಲಿ ಮಗರದ ನಿವಾಸಿಗಳು ಮನೆಯಲ್ಲೇ ಇರುವಂತೆ, ಮರಗಳು ಅಥವಾ ಇತರ ಪ್ರಬಲ ಸಮರ್ಥನೆಗಳಡಿಯಲ್ಲಿ ವಾಹನಗಳನ್ನು ನಿಲ್ಲಿಸದಂತೆ ನಾಗರಿಕರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕೆಂದು ಸಲಹೆ ನೀಡಲಾಗಿದೆ.