ಬೈಲೂರು ಸ್ವಾಮೀಜಿ, ಕಾರಂಜಿ ಸ್ವಾಮೀಜಿಗೆ ಕೃಷಿ ಉತ್ಸವದ ಆಮಂತ್ರಣ

  • shivaraj bandigi
  • 5 Mar 2024 , 3:15 PM
  • Belagavi
  • 396

ಬೆಳಗಾವಿ

ಬೆಳಗಾವಿಯಲ್ಲಿ ಜಿಲ್ಲಾಡಳಿತ, ಜಿಪಂ ಮತ್ತು ಕೃಷಿ ಇಲಾಖೆಯ ಸಹಯೋಗದಲ್ಲಿ ರೋಟರಿ ಕ್ಲಬ್ ಆಫ್ ಬೆಳಗಾವಿ ಸೆಂಟ್ರಲ್ ವತಿಯಿಂದ ಮಾ.7 ರಿಂದ 11ರವರೆಗೆ ಸಿಪಿಎಡ್ ಮೈದಾನದಲ್ಲಿ ಕೃಷಿ ಉತ್ಸವ ಸಮಾರಂಭರಕ್ಕೆ ಮಂಗಳವಾರ ಬೈಲೂರುಮಠದ ಶ್ರೀ ನಿಜಗುಣಾನಂದ ಸ್ವಾಮೀಜಿ ಹಾಗೂ ಕಾರಂಜಿಮಠದ ಗುರುಸಿದ್ದ ಸ್ವಾಮೀಜಿಗೆ ರೋಟರಿ ಕ್ಲಬ್ ಆಫ್ ಬೆಳಗಾವಿ ಸೆಂಟ್ರಲ್ ವತಿಯಿಂದ ಆಮಂತ್ರಣ ನೀಡಲಾಯಿತು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಅಳವಣಿ, ಅಜಯ ಹೆಡ್ಡಾ, ವೇಂಕಟೇಶ ನಾಯಕ, ರವಿ ಹತ್ತರಕಿ ಉಪಸ್ಥಿತರಿದ್ದರು.

Read All News