ಬೈಲಹೊಂಗಲದ ಡಾ. ಮಹಾಂತೇಶ ಅವರಿಗೆ ಅಧಿಕೃತ ಅಧಿಕಾರ ಹಸ್ತಾಂತರಿಸಿದ ಸಚಿವ ರಾಮಲಿಂಗ

  • Shivaraj Bandigi
  • 14 Jan 2024 , 10:24 PM
  • Belagavi
  • 240

ಬೆಳಗಾವಿ : ಮುಜರಾಯಿ ಇಲಾಖೆ ಧಾರ್ಮಿಕ ಪರಿಷತ್ತಿನ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾದ ಬೈಲಹೊಂಗಲ ಪಟ್ಟಣದ ಡಾ.ಮಹಾಂತೇಶ ಶಾಸ್ತ್ರೀ ಆರಾದ್ರಿಮಠ ಅವರಿಗೆ ಮುಜರಾಯಿ ಇಲಾಖೆ ಹಾಗೂ ಸಾರಿಗೆ ಇಲಾಖೆ ಸಚಿವರೂ ಆಗಿರುವ ರಾಮಲಿಂಗಾ ರೆಡ್ಡಿ ಅವರು ಅಧಿಕೃತವಾಗಿ ಬೆಂಗಳೂರಿನಲ್ಲಿ ಶುಕ್ರವಾರ ಅಧಿಕಾರ ಹಸ್ತಾಂತರ ಮಾಡಿದರು.

Read All News