ಮೀಸಲಾತಿ ಕೊಟ್ಟೆರೆ ಸಮಾವೇಶದಲ್ಲಿಯೇ ಸಿಎಂ ಬೊಮ್ಮಾಯಿಯವರಿಗೆ ಕಲ್ಲುಸಕ್ಕರೆ ತುಲಾಭಾರಕ್ಕೆ ಸಿದ್ಧತೆ

  • 15 Jan 2024 , 12:44 AM
  • Belagavi
  • 118

ಪಂಚಮಸಾಲಿ ಸಮುದಾಯಕ್ಕೆ2A ಮೀಸಲಾತಿಗೆ ಆಗ್ರಹಿಸಿ  ಬೆಳಗಾವಿಯ ಬಸ್ತವಾಡ ಬಳಿ ಬೃಹತ್ ಸಮಾವೇಶ.

ರೈತ ಗೀತೆ ಹಾಡುವ ಮೂಲಕ ಬೃಹತ್ ಸಮಾವೇಶಕ್ಕೆ ಚಾಲನೆ 

ಮೀಸಲಾತಿ ಕೊಟ್ಟೆರೆ ಸಮಾವೇಶದಲ್ಲಿಯೇ ಸಿಎಂಗೆ ಕಲ್ಲುಸಕ್ಕರೆ ತುಲಾಭಾರಕ್ಕೆ ಸಿದ್ಧತೆ.

ಮೀಸಲಾತಿ ನೀಡದಿದ್ದರೆ ಸುವರ್ಣಸೌಧಕ್ಕೆ ಮುತ್ತಿಗೆ ನಿರ್ಧಾರ.

ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಸಾಕ್ಷಿಯಾಗಿರುವ ಬೃಹತ್ ಸಮಾವೇಶ.

ಸಮಾವೇಶದಲ್ಲಿ ಜಯಮೃತ್ಯುಂಜಯ ಸ್ವಾಮೀಜಿ, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ ಹಲವು ಶಾಸಕರು ಭಾಗಿ.

Read All News