ಮಾಜಿ ಸೈನಿಕರ ಸಮಸ್ಯೆ ಈಡೇರಿಸುವಂತೆ ಒತ್ತಾಯ

  • shivaraj bandigi
  • 14 Jan 2024 , 10:05 PM
  • Belagavi
  • 514

ಬೆಳಗಾವಿ :

ಇಲ್ಲಿನ ಲಕ್ಷ್ಮೀ ಟೆಕಡಿಯಲ್ಲಿರುವ ಸೈನಿಕ ನಗರದ ಮುಖ್ಯ ರಸ್ತೆಯ ಗೇಟ್ ಬಂದ್ ಮಾಡಿರುವುದನ್ನು ತೆರವು ಮಾಡಬೇಕೆಂದು ಒತ್ತಾಯಿಸಿ ಅಖಿಲ್ ಕರ್ನಾಟಕ ಮಾಜಿ ಸೈನಿಕರ ಸಂಘ ಚನ್ನಮ್ಮ ವೃತ್ತದಿಂದ ಪ್ರತಿಭಟನೆ ನಡೆಸಿ ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ನಮ್ಮ ಮಾಜಿ ಸೈನಿಕರು ವಾಸಿಸುತ್ತಿರುವ ಸೈನಿಕ ನಗರದಲ್ಲಿ ಸಾಕಷ್ಟು ನಾಯಿಗಳ ಹಾವಳಿ ಹೆಚ್ಚಾಗಿದೆ. ಅವುಗಳಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.

Read All News