ಅವರಪ್ಪನ ಕಡೆಯಿಂದಾನು ಆಗಲ್ಲ ಅನಂತಕುಮಾರ್ ಹೆಗಡೆಗೆ ಕಾಗವಾಡ ಶಾಸಕ ರಾಜು ಕಾಗೆ ಲೇವಡಿ

  • shivaraj bandigi
  • 14 Mar 2024 , 4:39 PM
  • Belagavi
  • 540

ಕಾಗವಾಡ: ಸಂವಿಧಾನ ಬದಲಾವಣೆ ವಿಚಾರವಾಗಿ ಅನಂತಕುಮಾರ್ ಹೆಗಡೆ ಹೇಳಿಕೆಗೆ ಕಾಗವಾಡ ಶಾಸಕ ರಾಜು ಕಾಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಅವರು ತಾಲೂಕಿನ ಸಿದ್ದೇವಾಡಿ ಗ್ರಾಮದಲ್ಲಿ ಸುಮಾರು 50 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಬಂದರು ಕಾಮಗಾರಿಗೆ ಚಾಲನೆ ನೀಡಿ ಮಾಧ್ಯಮದವರ ಪ್ರಶ್ನೆಗೆ ಮಾತನಾಡುತ್ತ ಸೇವಿಂದಾನ ಬದಲಾವಣೆ ಯಾರಿಂದಲೂ ಸಾಧ್ಯವಿಲ್ಲ ಅನಂತಕುಮಾರ್ ಹೆಗಡೆ ಅವರ ಕೈಯಿಂದಲ್ಲ ಅವರ ಅಪ್ಪ ಬಂದರು ಸಂವಿದಾನ ಬದಾಲಾವಣೆ ಆಗೋಕೆ ಸಾಧ್ಯವಿಲ್ಲ ಎಂದು ಹೇಳಿದರು.

Read All News