ಮಹಾ -ಕನ್ನಡಿಗರ ಬಗ್ಗೆ ಕಾಳಜಿ ವಹಿಸುವಂತೆ ಬೊಮ್ಮಾಯಿ ಯವರಿಗೆ ಮನವಿ
ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್ ಗಳ ಮೇಲೆ ಕಲ್ಲೂ ತೂರಾಟ ಹಿನ್ನೆಲೆ
ಕರವೇ ನಾರಾಯಣಗೌಡ ಬಣದ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ನೇತೃತ್ವದಲ್ಲಿ ಪ್ರತಿಭಟನೆ
ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಅಣಕು ಪ್ರತಿಕೃತಿ ದಹನ
ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಬಿಗಿ ಬಂದೋಬಸ್ತ್
ಮಹಾರಾಷ್ಟ್ರ ಸರ್ಕಾರದ ವಿರುದ್ಧ ಧಿಕ್ಕಾರ
ಸ್ಥಳದಲ್ಲೇ ಬಿಡುಬಿಟ್ಟ ಬೆಳಗಾವಿ ಡಿಸಿಪಿ ರವೀಂದ್ರ ಗಡಾದಿ
ಮಹಾರಾಷ್ಟ್ರದ ಕನ್ನಡಿಗರ ಪರ್ ಕನ್ನಡ ಸಂಘಟನೆಗಳು ನಿಲ್ಲುತ್ತವೆ ದೀಪಕ ಗುಡುಗನಟ್ಟಿ