ಹೊನ್ನಿಹಾಳ ಜಾತ್ರೆ, ಪ್ರತಿಷ್ಠಾವರ್ಧಂತಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

  • shivaraj bandigi
  • 25 Feb 2024 , 8:04 PM
  • Belagavi
  • 368

ಬೆಳಗಾವಿ: ಹೊನ್ನಿಹಾಳ ಗ್ರಾಮದ ಸದ್ಗುರು ಶ್ರೀ ಸಾಯಿಬಾಬಾ ದೇವಸ್ಥಾನದ ಜಾತ್ರಾ ಮಹೋತ್ಸವ ಹಾಗೂ ದಶಮಾನೋತ್ಸವದ ಪ್ರತಿಷ್ಠಾವರ್ಧಂತಿಯ ಕಾರ್ಯಕ್ರಮದಲ್ಲಿ ಭಾನುವಾರ ಪಾಲ್ಗೊಂಡ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಸಾಯಿಬಾಬಾ ಮೂರ್ತಿಯ ದರ್ಶನ, ಆಶೀರ್ವಾದ ಪಡೆದರು.

  ಈ ಸಮಯದಲ್ಲಿ ಹೊನ್ನಿಹಾಳ ಬೃಹನ್ಮಠಧ ಬಸವರಾಜ ದೇವರು, ಮುತ್ನಾಳ ಕೇದಾರ ಶಾಖಾಪೀಠದ ಶ್ರೀ ಶಿವಾನಂದ ಶಿವಾಚಾರ್ಯರು, ಸಿದ್ದನಕೊಳ್ಳ (ಗಣಿಕೊಪ್ಪದ) ಶ್ರೀ ಗಂಗಾಧರ್ ಸ್ವಾಮೀಜಿ, ಧಾರವಾಡ ಮುರಘಾಮಠದ ಶ್ರೀ ಶಿವಾನಂದ ಸ್ವಾಮೀಜಿ, ಬೆಂಗಳೂರಿನ ತೀಲಕೇಶ್ ಆಚಾರ್ಯರು, ರವಿ ಮಠದ, ದೇವಸ್ಥಾನದ ಟ್ರಸ್ಟ್ ಕಮಿಟಿಯ ಸದಸ್ಯರು, ಗ್ರಾಮದ ಹಿರಿಯರು ಹಾಗೂ ಅಪಾರ ಸಂಖ್ಯೆಯ ಭಕ್ತಾಧಿಗಳು ಉಪಸ್ಥಿತರಿದ್ದರು.

Read All News