ಹುಕ್ಕೇರೀಶರ ಆಶೀರ್ವಾದ ಪಡೆದ ಕೃಷಿ ಸಚಿವರು

  • shivaraj bandigi
  • 15 Jan 2024 , 3:30 AM
  • Belagavi
  • 341

ಬೆಳಗಾವಿ :

ಕರ್ನಾಟಕ ಘನ ಸರ್ಕಾರದ ಕೃಷಿ ಸಚಿವರಾದ ಎನ ಚೆಲವರಾಯಸ್ವಾಮಿ ಅವರು ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರಿಂದ ಆಶೀರ್ವಾದವನ್ನ ಪಡೆದರು . 

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ರೈತ ದೇಶದ ಬೆನ್ನೆಲಬು ರೈತನಿಗಾಗಿ ನಮ್ಮ ಸರ್ಕಾರ ಹೆಚ್ಚು ಕಾಳಜಿವಹಿಸಿ ಕೆಲಸ ನಿರ್ವಹಿಸುತ್ತದೆ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರ ಆಶೀರ್ವಾದವನ್ನ ಪಡೆದುಕೊಂಡಿದ್ದೇವೆ ಇನ್ನು ಹೆಚ್ಚಿನ ಕಾರ್ಯ ಮಾಡುತ್ತೇವೆ ಎಂದರು

Read All News