ಒಡಿಶಾ ರೈಲು ದುರ್ಘಟನೆ :ಕರ್ನಾಟಕದ ಪ್ರಯಾಣಿಕರಿಗೆ ಫೋನ ಮೂಲಕ ಧೈರ್ಯ ತುಂಬಿದ ಸಿಎಂ

  • Krishna Shinde
  • 14 Jan 2024 , 4:20 PM
  • Bengaluru
  • 428

ಒಡಿಶಾದ ಬಾಲಸೋರ್ ರೈಲು ದುರಂತದ ಸ್ಥಳದಲ್ಲಿ ಸಿಲುಕಿದ್ದ 30ಕ್ಕೂ ಹೆಚ್ಚು ಮಂದಿ ಕನ್ನಡಿಗರ ಜತೆ ಮುಖ್ಯಮಂತ್ರಿ ಅವರು ಮಾತನಾಡಿ, ಸರ್ಕಾರದಿಂದ ಅಗತ್ಯವಿರುವ ಎಲ್ಲಾ ರೀತಿಯ ನೆರವನ್ನು ಒದಗಿಸಿ, ಸುರಕ್ಷಿತವಾಗಿ ವಾಪಾಸ್ ಕರೆ ತರಲಾಗುವುದೆಂದು ಧೈರ್ಯ ತುಂಬಿದ್ದಾರೆ.

Read All News