ಮಹಾರಾಷ್ಟ್ರ ಸರ್ಕಾರದ ವಿರುದ್ಧ ಭುಗಿಲೆದ್ದ ಕರವೇ ಕಾರ್ಯಕರ್ತರ ಆಕ್ರೋಶ

  • 14 Jan 2024 , 11:58 PM
  • Belagavi
  • 163

ಮಹಾರಾಷ್ಟ್ರ ಸರ್ಕಾರದ ವಿರುದ್ಧ ಭುಗಿಲೆದ್ದ ಕರವೇ ಕಾರ್ಯಕರ್ತರ ಆಕ್ರೋಶ


ಜಿಲ್ಲಾಧಿಕಾರಿ  ಕಚೇರಿಯ ಮುಂದೆ  ಕರವೇ ಕಾರ್ಯಕರ್ತರ ಪ್ರತಿಭಟನೆ.

ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್   ಹಾಗೂ  ಬ್ಯಾಂಕ್  ಮೇಲೆ ಮಹಾರಾಷ್ಟ್ರ ಪುಂಡರು ದೌರ್ಜನ್ಯ ಖಂಡಿಸಿ ಪ್ರತಿಭಟನೆ

ಸುಪ್ರೀಂ ಕೋರ್ಟ್ ಕಾನೂನು ಉಲ್ಲಂಘನೆ ಮಾಡುತ್ತಿರುವ. ಮಹಾರಾಷ್ಟ್ರ ಸರ್ಕಾರದ ವಿರುದ್ಧ   ಘೋಷಣೆ 

ಮಹಾರಾಷ್ಟ್ರ ಸರ್ಕಾರ ವಿರುದ್ಧ ನ್ಯಾಯಾಂಗ ನಿಂದನೆ  ಕೇಸ್  ದಾಖಲಿಸುವಂತೆ ಮನವಿ

ಜಿಲ್ಲಾಧಿಕಾರಿ ಮೂಲಕ  ಸಿಎಂ ಬೊಮ್ಮಾಯಿಗೆ ಮನವಿ 

ಬೆಳಗಾವಿ :ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬೆಳಗಾವಿಯಲ್ಲಿ  ಆಕ್ರೋಶ ಮುಂದುವರೆದಿದ್ದು ಬೆಳಗಾವಿ ಜಿಲ್ಲಾಧಿಕಾರಿ  ಕಚೇರಿಯ ಮುಂದೆ  ಕರವೇ ಕಾರ್ಯಕರ್ತರ ಪ್ರತಿಭಟನೆ ನಡೆಸಿದರು.

ಕರವೇ ರಾಜ್ಯ ಸಂಚಾಲಕ  ಮಹಾದೇವ ತಳವಾರ ನೇತೃತ್ವದಲ್ಲಿ ಪ್ರತಿಭಟನೆ ಸುಪ್ರೀಂ ಕೋರ್ಟ್ ಕಾನೂನು ಉಲ್ಲಂಘನೆ ಮಾಡುತ್ತಿರುವ. ಮಹಾರಾಷ್ಟ್ರ ಸರ್ಕಾರದ ವಿರುದ್ಧ   ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್   ಹಾಗೂ  ಬ್ಯಾಂಕ್  ಮೇಲೆ ಮಹಾರಾಷ್ಟ್ರ ಪುಂಡರು ದೌರ್ಜನ್ಯ ಖಂಡಿಸಿ ಪ್ರತಿಭಟನೆ ನಡೆಸಲಾಯಿತು.

ಗಡಿ ವಿವಾದ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿ ಇದೆ ಗಡಿ ಭಾಷೆ  ವಿಚಾರ ಮುಂದೆ ಇಟ್ಟುಕೊಂಡು  ಪದೆ ಪದೆ ಗಡಿಯಲ್ಲಿ ಕ್ಯಾತೆ ತೆಗೆಯುತ್ತಿದೆ ಇದರಿಂದ ಗಡಿಯಲ್ಲಿ ಶಾಂತಿ ಕದಡುತ್ತಿದೆ. ಗಡಿ ಕ್ಯಾತೆ ತೆಗೆಯುತ್ತಿರುವ  ಮಹಾರಾಷ್ಟ್ರ ಸರ್ಕಾರ ವಿರುದ್ಧ  ಕರ್ನಾಟಕ ಸರ್ಕಾರ ನ್ಯಾಯಾಂಗ ನಿಂದನೆ  ಕೇಸ್  ದಾಖಲಿಸುವಂತೆ ಮನವಿ ಮಾಡಿದರು.

Read All News