ರಾಹುಲ ಗಾಂಧಿಯವರಿಗೆ ಸೂರತ ಕೋರ್ಟ ಶಿಕ್ಷೆ ವಿಧಿಸಿದ ಕಾರಣ ಕಾಂಗ್ರೆಸ ಪಕ್ಷ ಕೆಂಡಾಮಂಡಲವಾಗಿದ್ದು ರಾಗಾ ಪರ ಅನೇಕ ಗಣ್ಯರು ಧ್ವನಿ ಎತ್ತಿದ್ದಾರೆ.
ಹೆದರಿದ ಅಧಿಕಾರದ ಇಡೀ ಯಂತ್ರವು ಶಿಕ್ಷೆ, ತಾರತಮ್ಯವನ್ನು ಹೇರುವ ಮೂಲಕ ರಾಹುಲ್ ಗಾಂಧಿಯವರ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ.
ನನ್ನ ಸಹೋದರ ಎಂದಿಗೂ ಭಯಪಡುವುದಿಲ್ಲ,ಸತ್ಯವನ್ನೇ ಹೇಳುತ್ತಾ ಬದುಕಿದ್ದಾರೆ, ಸತ್ಯವನ್ನೇ ಹೇಳುತ್ತಲೇ ಇರುತ್ತಾರೆ ದೇಶದ ಜನರ ಧ್ವನಿ ಎತ್ತುವುದನ್ನು ಮುಂದುವರಿಸುತ್ತೇವೆ.
ಸತ್ಯದ ಶಕ್ತಿ ಮತ್ತು ಕೋಟ್ಯಂತರ ದೇಶವಾಸಿಗಳ ಪ್ರೀತಿ ಅವರ ಬಳಿ ಇದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
डरी हुई सत्ता की पूरी मशीनरी साम, दाम, दंड, भेद लगाकर @RahulGandhi जी की आवाज को दबाने की कोशिश कर रही है।
— Priyanka Gandhi Vadra (@priyankagandhi) March 23, 2023
मेरे भाई न कभी डरे हैं, न कभी डरेंगे। सच बोलते हुए जिये हैं, सच बोलते रहेंगे। देश के लोगों की आवाज उठाते रहेंगे।
सच्चाई की ताकत व करोड़ों देशवासियों का प्यार उनके साथ है।