ಆಂಜನೇದ್ರಿ ಆಂಜನೇಯನ ಆಶೀರ್ವಾದದೊಂದಿಗೆ ಮತ ಚಲಾಯಿಸಿದ ರೆಡ್ಡಿ

  • Krishna Shinde
  • 14 Jan 2024 , 9:56 PM
  • Koppal
  • 177

ಗಂಗಾವತಿ : ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷ ಗಾಲಿ ಜನಾರ್ಧನ ರೆಡ್ಡಿ ಆಂಜನೇದ್ರಿ ಆಂಜನೇಯನ ಆಶೀರ್ವಾದ ಪಡೆದು ಮತ ಚಲಾಯಿಸಿದ್ದಾರೆ.

ಗಂಗಾವತಿಯಿಂದ ಕಣಕ್ಕಿಳಿದಿರುವ ರೆಡ್ಡಿ ಗಂಗಾವತಿ ನಗರದ ಕರ್ನಾಟಕ ರಾಜ್ಯ ಉಗ್ರಾಣ ನಿಗಮ ಕಾರ್ಯಾಲಯ ಗಂಜ್ ಮತಗಟ್ಟೆಯಲ್ಲಿ ತಮ್ಮ ಮತ ಚಲಾಯಿಸಿದ್ದಾರೆ.

Read All News