ಬೆಳಗಾವಿ: ಜಿಲ್ಲೆಯ್ ರಾಯಬಾಗ್ ತಾಲೂಕಿನ ಹಾರೋಗೇರಿ ಬಳಿ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿಯವರ ಕಾರು ಪಲ್ಟಿಯಾದ್ ದುರ್ಘಟನೆ ಸಂಭವಿಸಿದೆ .
ಹಾರೂಗೇರಿ ಹಿಡಕಲ್ ರಸ್ತೆ ಮಧ್ಯೆ ಬಿಪಿಈಡಿ ಕಾಲೇಜ್ ತಿರುವಿನ ಕೇನಾಲ್ಗೆ ಹಾರೀದ ಕಾರು ಸ್ವಲ್ಪದರಲ್ಲೇ ಲಕ್ಷ್ಮಣ ಸವದಿಯವರು ಪ್ರಾಣಪಯದಿಂದ ಪಾರಾಗಿದ್ದಾರೆ .
ಕಾರಿನ ಏರ್ ಫ್ಲೋರ್ ನಿಂದ ಹೊರಬಂದ ಲಕ್ಷ್ಮಣ್ ಸವದಿ ಅದೃಷ್ಟ ವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ .