ಟರ್ಕಿ ದೇಶದಲ್ಲಿ ಭಯಂಕರ್ ಭೂಕಂಪಗೊಂಡಿದ್ದು ಅಪಾರ ಸಾವು ನೋವುಗಳಾಗಿವೆ ಎಂದು ವರದಿ ಯಾಗಿದೆ ಮತ್ತು ಭೂಕಂಪ ಪೀಡಿತ ಪ್ರದೇಶಕ್ಕೆ ಭಾರತ ನೆರುವು ನೀಡಿದ್ದು ಶ್ವಾನ ದಳದೊಂದಿಗೆ ಟರ್ಕಿ ತಲುಪಿದೆ.
50 ಕ್ಕೂ ಹೆಚ್ಚು NDRF ಹುಡುಕಾಟ ಮತ್ತು ಪಾರುಗಾಣಿಕಾ ಸಿಬ್ಬಂದಿ, ವಿಶೇಷವಾಗಿ ತರಬೇತಿ ಪಡೆದ ಶ್ವಾನ ದಳಗಳು, ಕೊರೆಯುವ ಯಂತ್ರಗಳು, ಪರಿಹಾರ ಸಾಮಗ್ರಿಗಳು, ಔಷಧಗಳು ಮತ್ತು ಇತರ ಅಗತ್ಯ ಉಪಯುಕ್ತತೆಗಳು ಮತ್ತು ಉಪಕರಣಗಳನ್ನು ಹೊಂದಿರುವ ಮೊದಲ ಭಾರತೀಯ C17 ವಿಮಾನವು ತುರ್ಕಿಯೆಯನ್ನು ತಲುಪಿದೆ ಎಂದು EAM ಜೈ ಶಂಕರ ತಿಳಿಸಿದ್ದಾರೆ.
50'den fazla NDRF Arama ve Kurtarma personelini, özel eğitimli köpekleri, delme makinelerini, destek malzemelerini, ilaç ve ihtiyaç duyulan ekipmanlari taşıyan ilk C17 uçaği Adana'ya ulaşti. https://t.co/9uwrDWUpYD
— Dr. S. Jaishankar (@DrSJaishankar) February 7, 2023
ಭೂಕಂಪ ಪೀಡಿತ ರಾಷ್ಟ್ರಕ್ಕೆ ನೆರವು ನೀಡಲು ಕೇಂದ್ರವು ನಿರ್ಧರಿಸಿದ ನಂತರ ಭಾರತಕ್ಕೆ ಟರ್ಕಿಶ್ ರಾಯಭಾರಿ ಫಿರತ್ ಸುನೆಲ್ ಸೋಮವಾರ ನವದೆಹಲಿಯನ್ನು 'ದೋಸ್ತ್' ಎಂದು ಉಲ್ಲೇಖಿಸಿದ್ದಾರೆ.
"ದೋಸ್ತ್" ಎಂಬುದು ಟರ್ಕಿಶ್ ಮತ್ತು ಹಿಂದಿಯಲ್ಲಿ ಸಾಮಾನ್ಯ ಪದವಾಗಿದೆ.
ನಮ್ಮಲ್ಲಿ ಟರ್ಕಿಶ್ ಗಾದೆ ಇದೆ: "ದೋಸ್ತ್ ಕರ ಗುಂಡೆ ಬೆಳ್ಳಿ ಓಲುರ್" (ಅಗತ್ಯವಿರುವ ಸ್ನೇಹಿತ ನಿಜವಾಗಿಯೂ ಸ್ನೇಹಿತ).
ಭಾರತಕ್ಕೆ ತುಂಬಾ ಧನ್ಯವಾದಗಳು" ಎಂದು ಟ್ವೀಟ್ ಮಾಡಿದ್ದಾರೆ.
"Dost" is a common word in Turkish and Hindi... We have a Turkish proverb: "Dost kara günde belli olur" (a friend in need is a friend indeed).
— Fırat Sunel फिरात सुनेल فرات صونال (@firatsunel) February 6, 2023
Thank you very much ????????@narendramodi@PMOIndia@DrSJaishankar@MEAIndia@MOS_MEA#earthquaketurkeyhttps://t.co/nB97RubRJU