ತೆರಿಗೆಗಾರರಿಗೆ ಹೊಸ ಗಡುವು ಸೂಚಿಸಿದ ಭಾರತ ಸರ್ಕಾರ
ದೆಹಲಿ: ಸಾಂಕ್ರಾಮಿಕ ರೋಗದ ಅವಧಿಯಲ್ಲಿ ತೆರಿಗೆದಾರರ ಅನುಸರಣೆಯನ್ನು ಸರಳಗೊಳಿಸುವ ಸಲುವಾಗಿ ಭಾರತ ಸರಕಾರ ಈ ಕೆಳಗಿನ ಗಡುವು ವಿಸ್ತರಿಸುವ ಮೂಲಕ ಪರಿಹಾರ ಒದಗಿಸಿದೆ.