ಕನ್ನಡ ನೆಲದಲ್ಲಿ ಕನ್ನಡ ದ್ವಜ ಹಾರಿಸುವುದು ನಮ್ಮ ಹಕ್ಕು; ಡಿಸಿಎಂ ಲಕ್ಷ್ಮಣ ಸವದಿ
- 15 Jan 2024 , 3:56 AM
- Belagavi
- 107
ಬೆಳಗಾವಿ: ಕನ್ನಡ ನೆಲದಲ್ಲಿ ಕನ್ನಡ ದ್ವಜ ಹಾರಿಸುವುದು ನಮ್ಮ ಹಕ್ಕು ಅದನ್ನು ಹಾರಿಸುವುದು ತಪ್ಪಲ್ಲಾ ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಬೆಳಗಾವಿಯಲ್ಲಿ ಹೇಳಿದ್ದಾರೆ.

ಎಂಇಎಸ್ ನವರು ಮಹಾರಾಷ್ಟ್ರದಲ್ಲಿ ಹೋಗಿ ಹೇಳಿಕೆ ನೀಡಲಿ ಆದರೆ ಕಾನೂನು ಮೀರಿ ಯಾರಾದರೂ ಮಾತನಾಡಿದರೆ ಅವರ ಮೇಲೆ ಕ್ರಮ ಕೈಗೊಳ್ಳಲು ಈಗಾಗಲೇ ಜಿಲ್ಲಾಧಿಕಾರಿಗೆ ಸೂಚಿನೆ ನೀಡಲಾಗಿದೆ ಎಂದು ಮಹಾರಾಷ್ಟ್ರ ಏಕೀಕರಣ ಸಮಿತಿಯವರು ಗಡುವು ವಿಚಾರವಾಗಿ ಡಿಸಿಎಂ ಸವದಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.











