ದಕ್ಷಿಣದಲ್ಲಿ ಮಂಗಲ ಅಂಗಡಿ ಪರ ಬೈಕ್ ರ್ಯಾಲಿ

ಬೆಳಗಾವಿ: ನಗರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಬೃಹತ್ ಬೈಕ್ ರ್ಯಾಲಿ ನಡೆದಿದ್ದು ಎಂಇಎಸ್, ಕಾಂಗ್ರೆಸ್ ಅಭ್ಯರ್ಥಿ ಗೆ ಸಡ್ಡು ಹೊಡೆಯುವಂತಿತ್ತು.

promotions
logintomyvoice

ಬೆಳಗಾವಿಯ ಛತ್ರಪತಿ ಶಿವಾಜಿ ಉಧ್ಯಾನವನದಿಂದ ಪ್ರಾರಂಭವಾಗಿ ನಾಥ ಪೈ ಮೂಲಕ ಬಸವೇಶ್ವರ ವೃತ್ತದ ವರೆಗೆ ಸುತ್ತಿದ ಯುವಕರ ತಂಡ

promotions
logintomyvoice

ಮುಖ್ಯಮಂತ್ರಿಬಿ.ಎಸ್. ಯಡಿಯೂರಪ್ಪರಿಂದಪ್ರಾರಂಭ

ಕೇಂದ್ರ ಸಚಿವ ಪ್ರಲ್ಲಾದ ಜೋಶಿ, ಕರ್ನಾಟಕ ಸರ್ಕಾರದ ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಆಹಾರ ಮತ್ತು ನಾಗರಿಕಾ ಸೇವಾ ಸಚಿವ ಉಮೇಶ ಕತ್ತಿ ಯವರು ಅಭ್ಯರ್ಥಿ ಮಂಗಲಾ ಸುರೇಶ ಅಂಗಡಿ ಶಾಸಕ ಅಭಯ ಪಾಟೀಲ ಮಹಾನಗರ ಜಿಲ್ಲಾಧ್ಯಕ್ಷ ಶಶಿ ಪಾಟೀಲ ಹಾಗೂ ಪದಾಧಿಕಾರಿಗಳು ಇದ್ದರು. 

Read More Articles