ಬಡ ಪಲಾನುಭವಿಗಳಿಗೆ ಮಂಜೂರಾಗದ ಮಾಶಾಸನ
- 23 Dec 2023 , 5:33 PM
- Vijayapur
- 111
ಮಾಸಾಶನ ಕಾಲಕ್ಕೆ ಸರಿಯಾಗಿ ಬಡವರಿಗೆ ತಲುಪದ ಕಾರಣ ಹಾಗೂ ಇದನ್ನೇ ನಂಬಿ ಜೀವನ ಸಾಗಿಸುತ್ತಿರುವ ಜನರು ಸಂಕಷ್ಟ ಎದುರಿಸುತ್ತಿದ್ದಾರೆ ಈ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಾಶಾಸನ ಪಲಾನುಭವಿಗಳಿಗೆ ಪ್ರತಿ ತಿಂಗಳು ಕೊಡಿಸುವ೦ತೆ ಸಿ೦ದಗಿ ತಹಸಿಲ್ದಾರವರಿಗೆ ದಲಿತ ವಿದ್ಯಾರ್ಥಿ ಪರಿಷತ್ ಅಧ್ಯಕ್ಷರ ಹರ್ಷವರ್ಧನ್ ಅವತ ನೇತೃತ್ವದಲ್ಲಿ ತಹಶಿಲ್ದಾರರ ಅವರಿಗೆ ಇಂದು ಮನವಿ ಸಲ್ಲಿಸಲಾಯಿತು











