ಸೌರಮಂಡಲದ ವಿಸ್ಮಯಕ್ಕೆ ಕ್ಷಣ ಗಣನೆ ಶುರು
- 15 Jan 2024 , 4:54 AM
- Belagavi
- 123
ಇಂದು ಖಗೋಳದಲ್ಲಿ ಮತ್ತೊಂದು ಸೌರ ವಿಸ್ಮಯ ನಡೆಯಲಿದ ಭಾರತದಲ್ಲಿ ಭಾಗಶಃ ಸಂಪೂರ್ಣ ಸೂರ್ಯ ಗ್ರಹಣ ಗೋಚರಿಸಲಿದೆ ಸೂರ್ಯ ಹಾಗೂ ಭೂಮಿ ನಡುವೆ ಚಂದ್ರ ಸಂಪೂರ್ಣ ಆವರಿಸಿದಾಗ ಖಗ್ರಾಸ ಸೂರ್ಯಗ್ರಹಣ ಸಂಭವಿಸುತ್ತದೆ . ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಗ್ರಹಣದ ವೇಳೆ ಭೂಮಿಯಲ್ಲಿ ವಾತಾವರಣ ಕಲುಷಿತ ಆಗುತ್ತದೆ. ಆದ್ದರಿಂದ ಯಾವುದೇ ನಕಾರಾತ್ಮಕ ಅಡ್ಡ ಪರಿಣಾಮಗಳು ಸಂಭವಿಸಬಾರದು ಅಂದರೆ ಕೆಲವು ಮನುಷ್ಯರ ದೇಹದ ಮೇಲೂ ಈ ಗ್ರಹಣದ ಪ್ರಭಾವ ಆಗುತ್ತದೆ ಎಂಬ ನಂಬಿಕೆ ಇದೆ. ಅದು ದೈಹಿಕ ಹಾಗೂ ಮಾನಸಿಕ ಪರಿಣಾಮ ಉಂಟಾಗಬಹುದು.
ರಾಜ್ಯದಲ್ಲಿ ಕಗ್ರಾಸ್ ಸೂರ್ಯಗ್ರಹಣ ಕೆಲವೇ ಸಮಯದಲ್ಲಿ ಗೊಚರಿಸಲಿದ್ದು ಅದು ಯಾವ ಜಿಲ್ಲೆಯಲ್ಲಿ ಸಮಯ ಅಂತ ನೋಡಬೇಕಾ ಮುಂದೆ ಓದೆ ಬೆಳಗಾವಿಯಲ್ಲಿ 10.03ರಿಂದ 1.27ರವರೆಗೆ,
ಕಲಬುರಗಿಯಲ್ಲಿ 10.09ರಿಂದ 1.38ರವರೆಗೆ,
ಮೈಸೂರಿನಲ್ಲಿ ಬೆಳಗ್ಗೆ 10.10ರಿಂದ 1.26ರವರೆಗೆ, ಧಾರವಾಡದಲ್ಲಿ 10.04ರಿಂದ 1.28ರವರೆಗೆ, ಮಂಗಳೂರಿನಲ್ಲಿ 10.05ರಿಂದ 1.22ರವರೆಗೆ ಕಾಣಲಿದೆ.
ಭಾರತದ ವಿವಿಧ ಭಾಗಗಳಲ್ಲಿ ಗೋಚರಿಸುವ ಸೂರ್ಯ ಗ್ರಹಣದ ಸಮಯ ಈ ಕೆಳಗಿನಂತೆ ಇವೆ
1) ಬೆಂಗಳೂರಿನಲ್ಲಿ ಬೆಳಗ್ಗೆ 10.13ಕ್ಕೆ ಆರಂಭವಾಗಿ ಮಧ್ಯಾಹ್ನ 1.32ಕ್ಕೆ ಮುಕ್ತಾಯವಾಗುತ್ತದೆ
2) ಹರ್ಯಾಣದಲ್ಲಿ ಸಿರ್ಸಾದಲ್ಲಿ 10.16ರಿಂದ 1.42ರವರೆಗೆ
3) ರಾಜಸ್ಥಾನದ ಸೂರತ್ಗಢದಲ್ಲಿ ಬೆಳಗ್ಗೆ 10.14ರಿಂದ ಮಧ್ಯಾಹ್ನ 1.39ರವರೆಗೆ,
4) ಹರ್ಯಾಣದಲ್ಲಿ ಸಿರ್ಸಾದಲ್ಲಿ 10.16ರಿಂದ 1.42ರವರೆಗೆ
5) ಕುರುಕ್ಷೇತ್ರದಲ್ಲಿ 10.21ರಿಂದ 1.47ರವರೆಗೆ,
6) ಯಮುನಾನಗರದಲ್ಲಿ 10.22ರಿಂದ 1.48ರವರೆಗೆ,
5) ಉತ್ತರಾಖಂಡದ ಜೋಶಿಮಠದಲ್ಲಿ 10.27ರಿಂದ 1.54 ರವರೆಗೆ ಸೂರ್ಯ ತನ್ನ ಪ್ರಕಾಶವನ್ನು ಬೀರಲಿದ್ದಾನೆ.











