ಸರಳ ರೀತಿಯಲ್ಲಿ ಆಚರಿಸಿದ ಶಂಕರಾಚಾರ್ಯ ಜಯಂತಿ
- 15 Jan 2024 , 12:19 AM
- Belagavi
- 207
ಬೆಳಗಾವಿ ಕಟ್ಟಿಮನಿ ಸಭಾಂಗಣದಲ್ಲಿ ಶ್ರೀ ಶಂಕರಾಚಾರ್ಯರ ಜಯಂತಿಯನ್ನು ಸೋಮವಾರ ಆಚರಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಅವರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.ಶ್ರೀರಂಗ ಜೋಷಿ ಇಲಾಖೆಯ ಸಿಬ್ಬಂದಿ ಕೆಂಚಪ್ಪ ಮುರಗೊಡಿ, ಮೆಹಬೂಬಿ ಮತ್ತಿತರರು ಉಪಸ್ಥಿತರಿದ್ದರು.












