ಸರಳ‌ ರೀತಿಯಲ್ಲಿ ಆಚರಿಸಿದ ಶಂಕರಾಚಾರ್ಯ ಜಯಂತಿ

ಬೆಳಗಾವಿ ಕಟ್ಟಿಮನಿ ಸಭಾಂಗಣದಲ್ಲಿ ಶ್ರೀ ಶಂಕರಾಚಾರ್ಯರ ಜಯಂತಿಯನ್ನು ಸೋಮವಾರ ಆಚರಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಅವರು ಭಾವಚಿತ್ರಕ್ಕೆ‌ ಪುಷ್ಪಾರ್ಚನೆ ಮಾಡಿದರು.ಶ್ರೀರಂಗ ಜೋಷಿ ಇಲಾಖೆಯ ಸಿಬ್ಬಂದಿ ಕೆಂಚಪ್ಪ ಮುರಗೊಡಿ, ಮೆಹಬೂಬಿ ಮತ್ತಿತರರು ಉಪಸ್ಥಿತರಿದ್ದರು.

promotions

promotions

Read More Articles