ಹುತಾತ್ಮ ಯೋಧರಿಗೆ ಶ್ರದ್ದಾoಜಲಿ
- 12 Dec 2023 , 7:59 AM
- Belagavi
- 133
ಚೀನಾ ವಸ್ತುಗಳನ್ನು ಬಹಿಸ್ಕರಿಸಲು ರಹವಾಸಿಗಳು ಪ್ರತಿಜ್ಞೆ ಮಾಡಿದರು ಮತ್ತು ಚೀನಿ ವಸ್ತುಗಳನ್ನು ಸುಡಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಉತ್ತರ ಮಂಡಲದ ಅಧ್ಯಕ್ಷರಾದ ಪಾಂಡುರಂಗ ಧಾಮಣೇಕರ, ಸುರೇಶ್ ಯಾದವ, ವಿಲಾಸ ಕೆರೂರ ಸೇರಿದಂತೆ ಗಣ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.











