ಕೇಜ್ರಿ ವಾಲ್ ಟ್ವಿಟ್ ನಿಂದ್ ಸಿಡಿಮಿಡಿಗೊಂಡ ಸಿಂಗಾಪುರ್ ವಿದೇಶಾಂಗ ಸಚಿವ
- 15 Jan 2024 , 2:58 AM
- Delhi
- 132
ದೆಹಲಿ : ಸಿಂಗಾಪುರಕ್ಕೆ ಬಂದ ಹೊಸ ರೂಪದ ಕರೋನಾ ಮಕ್ಕಳಿಗೆ ಅತ್ಯಂತ ಅಪಾಯಕಾರಿ ಎಂದು ಹೇಳಲಾಗುತ್ತಿದೆ, ಭಾರತದಲ್ಲಿ ಇದು ಮೂರನೇ ತರಂಗವಾಗಿ ಬರಬಹುದು.

ಕೇಂದ್ರ ಸರ್ಕಾರಕ್ಕೆ ನನ್ನ ಮನವಿ:

1. ಸಿಂಗಾಪುರದೊಂದಿಗಿನ ವಿಮಾನ ಸೇವೆಗಳನ್ನು ತಕ್ಷಣವೆ ರದ್ದು ಗೊಳಿಸಿ.
2. ಮಕ್ಕಳಿಗೂ ಸಹ ಲಸಿಕೆ ನೀಡಬೇಕು.
— Arvind Kejriwal (@ArvindKejriwal) May 18, 2021सिंगापुर में आया कोरोना का नया रूप बच्चों के लिए बेहद ख़तरनाक बताया जा रहा है, भारत में ये तीसरी लहर के रूप में आ सकता है।
केंद्र सरकार से मेरी अपील:
1. सिंगापुर के साथ हवाई सेवाएं तत्काल प्रभाव से रद्द हों
2. बच्चों के लिए भी वैक्सीन के विकल्पों पर प्राथमिकता के आधार पर काम हो
ಈ ಟ್ವಿಟ್ ಕಂಡು ಸಿಡಿಮಿಡಿ ಗೊಂಡ ಸಿಂಗಪೂರ್ ವಿದೇಶಾಂಗ ಸಚಿವ ವಿವಿಯನ್ ಬಾಲಕೃಷ್ಣನ್ ಉತ್ತರ ನೀಡಿದ್ದಾರೆ.
— Vivian Balakrishnan (@VivianBala) May 19, 2021Politicians should stick to facts!
There is no “Singapore variant”. https://t.co/SNJaF7wkwChttps://t.co/pNgw4bkV4H
ರಾಜಕಾರಣಿಗಳು ಸತ್ಯಗಳಿಗೆ ಒಪ್ಪಿ ಕೊಳ್ಳ ಬೇಕು ! ಸಿಂಗಾಪುರದಲ್ಲಿ ಯಾವುದೇ ರೂಪಾಂತರ್ ವಿಲ್ಲ ಎಂದು ಖಡಕ್ ಉತ್ತರ ನೀಡಿದ್ದಾರೆ.
ಇದಕ್ಕೆ ಪ್ರತಿಯಾಗಿ
— Dr. S. Jaishankar (@DrSJaishankar) May 19, 2021However, irresponsible comments from those who should know better can damage long-standing partnerships.
So, let me clarify- Delhi CM does not speak for India.
ಬೇಜವಾಬ್ದಾರಿತನದ ಕಾಮೆಂಟ್ಗಳು ದೀರ್ಘಕಾಲದ ಪಾಲುದಾರಿಕೆಯನ್ನು ಹಾನಿಗೊಳಿಸುತ್ತವೆ ಮತ್ತು ಎರಡು ದೇಶಗಳ ಸಂಬಂಧಗಳಲ್ಲಿ ಬಿರುಕು ಮೂಡಿಸುತ್ತವೆ.ಹಾಗು ದೆಹಲಿ ಸಿಎಂ ಭಾರತಕ್ಕಾಗಿ ಮಾತನಾಡುವುದಿಲ್ಲ ಎಂದು ಡಾ.ಜೈ ಶಂಕರ್ ಟ್ವಿಟ್ ಮೂಲಕ ಉತ್ತರಿಸಿದ್ದಾರೆ
.









