ಕೇಜ್ರಿ ವಾಲ್ ಟ್ವಿಟ್ ನಿಂದ್ ಸಿಡಿಮಿಡಿಗೊಂಡ ಸಿಂಗಾಪುರ್ ವಿದೇಶಾಂಗ ಸಚಿವ

  • 15 Jan 2024 , 2:58 AM
  • Delhi
  • 132

ದೆಹಲಿ : ಸಿಂಗಾಪುರಕ್ಕೆ ಬಂದ ಹೊಸ ರೂಪದ ಕರೋನಾ ಮಕ್ಕಳಿಗೆ ಅತ್ಯಂತ ಅಪಾಯಕಾರಿ ಎಂದು ಹೇಳಲಾಗುತ್ತಿದೆ, ಭಾರತದಲ್ಲಿ ಇದು ಮೂರನೇ ತರಂಗವಾಗಿ ಬರಬಹುದು.

promotions

ಕೇಂದ್ರ ಸರ್ಕಾರಕ್ಕೆ ನನ್ನ ಮನವಿ:

promotions

1. ಸಿಂಗಾಪುರದೊಂದಿಗಿನ ವಿಮಾನ ಸೇವೆಗಳನ್ನು ತಕ್ಷಣವೆ ರದ್ದು ಗೊಳಿಸಿ.

2. ಮಕ್ಕಳಿಗೂ ಸಹ ಲಸಿಕೆ ನೀಡಬೇಕು.

ಈ ಟ್ವಿಟ್ ಕಂಡು ಸಿಡಿಮಿಡಿ ಗೊಂಡ ಸಿಂಗಪೂರ್ ವಿದೇಶಾಂಗ ಸಚಿವ ವಿವಿಯನ್ ಬಾಲಕೃಷ್ಣನ್ ಉತ್ತರ ನೀಡಿದ್ದಾರೆ.

ರಾಜಕಾರಣಿಗಳು ಸತ್ಯಗಳಿಗೆ ಒಪ್ಪಿ ಕೊಳ್ಳ ಬೇಕು ! ಸಿಂಗಾಪುರದಲ್ಲಿ ಯಾವುದೇ ರೂಪಾಂತರ್ ವಿಲ್ಲ ಎಂದು ಖಡಕ್ ಉತ್ತರ ನೀಡಿದ್ದಾರೆ.

ಇದಕ್ಕೆ ಪ್ರತಿಯಾಗಿ

ಬೇಜವಾಬ್ದಾರಿತನದ ಕಾಮೆಂಟ್ಗಳು ದೀರ್ಘಕಾಲದ ಪಾಲುದಾರಿಕೆಯನ್ನು ಹಾನಿಗೊಳಿಸುತ್ತವೆ ಮತ್ತು ಎರಡು ದೇಶಗಳ ಸಂಬಂಧಗಳಲ್ಲಿ ಬಿರುಕು ಮೂಡಿಸುತ್ತವೆ.ಹಾಗು ದೆಹಲಿ ಸಿಎಂ ಭಾರತಕ್ಕಾಗಿ ಮಾತನಾಡುವುದಿಲ್ಲ ಎಂದು ಡಾ.ಜೈ ಶಂಕರ್ ಟ್ವಿಟ್ ಮೂಲಕ ಉತ್ತರಿಸಿದ್ದಾರೆ

.

Read More Articles