ಸೂರಜಪುರ ಕಲೆಕ್ಟರನ್ನು ತಾತ್ಕಾಲಿಕ ವಜಾಗೊಳಿಸಿದ ಸಿಎಂ

ಛತ್ತೀಸ್ಗಡ್ ಸೂರಜ್‌ಪುರ ಕಲೆಕ್ಟರ್ ರಣಬೀರ್ ಶರ್ಮಾ ಅವರು ಯುವಕನ ಮೇಲೆ ಸೋಷಿಯಲ್ ಮೀಡಿಯಾ ಮೂಲಕ ದೌರ್ಜನ್ಯ ನಡೆಸಿದ ಪ್ರಕರಣ ನನ್ನ ಗಮನಕ್ಕೆ ಬಂದಿದೆ.

promotions

ಇದು ತುಂಬಾ ದುಃಖಕರ ಮತ್ತು ಖಂಡನೀಯ. ಛತ್ತೀಸ್ಗಡ್ ದಲ್ಲಿ ಯಾವುದೇ ಕೃತ್ಯವನ್ನು ಸಹಿಸಲಾಗುವುದಿಲ್ಲ.

ಕಲೆಕ್ಟರ್ ರಣಬೀರ್ ಶರ್ಮಾ ಅವರನ್ನು ತಕ್ಷಣವೆ ತಾತ್ಕಾಲಿಕವಾಗಿ ವಜಾ ಮಾಡಲು ಸೂಚನೆ ನೀಡಲಾಗಿದೆ ಎಂದು ಭೂಪೇಶ್ ಬಘೇಲ್(ಮುಖ್ಯ ಮಂತ್ರಿ ಛತ್ತೀಸ್ಗಡ್)ತಿಳಿಸಿದ್ದಾರೆ.

Read More Articles