ಕಣ್ಣೀರಿನ ಮೂಲಕ ವಿದಾಯ ಘೋಷಣೆ ಮಾಡಿದ ನಾಡದೋರೆ
- 15 Jan 2024 , 1:10 AM
- Bengaluru
- 112
ಬೆಂಗಳೂರು: ಸರಕಾರದ ಎರಡು ವರ್ಷದ ಸಾಧನಾ ಸಮಾವೇಶದಲ್ಲಿ ಭಾಷಣದ ಉದ್ದಕ್ಕೂ ಹಳೆಯ ನೆನಪು ಮೆಲುಕು ಹಾಕಿದ ಯಡಿಯೂರಪ್ಪ ಕೊನೆಗೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದರು.

ಕೆಲವೇ ಕ್ಷಣಗಳಲ್ಲಿ ರಾಜ್ ಭವನಕ್ಕೆ ತೆರಳಿ ರಾಜಿನಾಮೆ ನೀಡುವುದಾಗಿ ತಿಳಿಸಿದ್ದಾರೆ.











