ರಾಯಣ್ಣನ ಸ್ಮರಣಾರ್ಥ ರಾಜ್ಯಾದಂತ ಕಾರ್ಯಕ್ರಮ ಹಮ್ಮಿಕೊಳ್ಳಲು ಸೂಚನೆ:ಬೊಮ್ಮಾಯಿ
- 30 Dec 2023 , 5:35 AM
- Bengaluru
- 354
ಬೆಂಗಳೂರು :ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಜನ್ಮದಿನ ಆಗಸ್ಟ್ 15 ರಂದು ಹಾಗೂ ಅವರು ಹುತಾತ್ಮರಾದ ದಿನ ಜನವರಿ 26 ರಂದು, ಅವರ ಸ್ಮರಣಾರ್ಥವಾಗಿ ರಾಜಧಾನಿ ಬೆಂಗಳೂರಿನಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗೌರವ ಸಲ್ಲಿಸುವಂತೆ ಸೂಚಿಸಿ ಸುತ್ತೋಲೆ ಹೊರಡಿಸಲಾಗಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.

ಕ್ರಾಂತಿವೀರ ಶ್ರೀ ಸಂಗೊಳ್ಳಿ ರಾಯಣ್ಣ ಅವರು ಜನ್ಮದಿನವಾದ ಅಗಸ್ಟ್ 15 ಹಾಗೂ ಹುತಾತ್ಮ ದಿನವಾದ ಜನವರಿ 26 ರಂದು ಅವರ ಸ್ಮರಣಾರ್ಥವಾಗಿ ರಾಜಧಾನಿಯಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಸರಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗೌರವ ಸಲ್ಲಿಸುವಂತರ ಸೂಚಿಸಲಾಗಿದೆ.#SangolliRayannapic.twitter.com/fBZz1ZenkX











