ರಾಯಣ್ಣನ ಸ್ಮರಣಾರ್ಥ ರಾಜ್ಯಾದಂತ ಕಾರ್ಯಕ್ರಮ ಹಮ್ಮಿಕೊಳ್ಳಲು ಸೂಚನೆ:ಬೊಮ್ಮಾಯಿ

ಬೆಂಗಳೂರು :ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಜನ್ಮದಿನ ಆಗಸ್ಟ್ 15 ರಂದು ಹಾಗೂ ಅವರು ಹುತಾತ್ಮರಾದ ದಿನ ಜನವರಿ 26 ರಂದು, ಅವರ ಸ್ಮರಣಾರ್ಥವಾಗಿ ರಾಜಧಾನಿ ಬೆಂಗಳೂರಿನಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗೌರವ ಸಲ್ಲಿಸುವಂತೆ ಸೂಚಿಸಿ ಸುತ್ತೋಲೆ ಹೊರಡಿಸಲಾಗಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.

promotions

Read More Articles