ರಾಜ್ಯದಲ್ಲಿ ಮತ್ತೆ ಕತ್ತಿ ವರಸೆ ಪ್ರಾರಂಭ
- 15 Jan 2024 , 3:47 AM
- Bengaluru
- 136
ರಮೇಶ ಕತ್ತಿಗೆ ಲೋಕಸಭಾ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ರಾಜ್ಯ ಸಭಾ ಸದಸ್ಯ ಮಾಡುತ್ತೇನೆ ಎಂದು ಸಿಎಂ ಭರವಸೆ ನೀಡಿದ್ದರು ಇಗ ಬೆಳಗಾವಿ ರಾಜಕಾರಣ ಮತ್ತೆ ರಾಜ್ಯದಲ್ಲಿ ಸದ್ದು ಮಾಡುತ್ತಿದೆ ಉಮೇಶ್ ಕತ್ತಿ ಪಟ್ಟು ಹಿಡಿದಿದ್ದಾರೆ. ಪ್ರಭಾಕರ್ ಕೋರೆ ರಾಜ್ಯಾ ಸಭಾ ಸ್ಥಾನ ಉಳಿಸಿಕೊಳ್ಳಲು ಬೆಂಗಳೂರಿಗೆ ದಿಢೀರ್ ದೌಡಾಯಿಸಿದ್ದಾರೆ ಕೋರೆ ಬೆಂಬಲಕ್ಕೆ ಲಕ್ಷ್ಮಣ ಸವದಿ,ಶಾಸಕಿ ಶಶಿಕಲಾ ಜೊಲ್ಲೆ ನಿಲ್ಲುವ ಸಾದ್ಯತೆ ಇದೇ. ಆರ್ ಎಸ್ ಎಸ್ ಆಪ್ತರಾಗಿರುವ ಜೊಲ್ಲೆ ಕುಟುಂಬ ಕೋರೆ ಬೆಂಬಲಕ್ಕೆ ನಿಲ್ಲಲಿದ್ದಾರೆ. ಒಂದು ಕಡೇ ಪ್ರಭಾಕರ್ ಕೋರೆಗೆ ಉಮೇಶ ಕತ್ತಿ ರಾಜಕೀಯ ದಾಳವನ್ನೆ ಉರಳಿಸದ್ದಾರೆ.











