ಪ್ರಗತಿಪರ ವಿಚಾರಧಾರೆಯ ನಾಯಕ ಸಾಹುಕಾರ ಸತೀಶ ಜಾರಕಿಹೊಳಿಗೆ ಹುಟ್ಟು ಹಬ್ಬದ ಸಂಭ್ರಮ
- 23 Dec 2023 , 7:22 AM
- Belagavi
- 161
ಸತೀಶ್ ಜಾರಕಿಹೊಳಿ ಬಗೆಗಿನ ಕಿರು ಮಾಹಿತಿ
* ವಿದ್ಯಾರ್ಹತೆ: 12ನೇ ತರಗತಿ
* ವೃತ್ತಿ: ಕೃಷಿ, ಕೈಗಾರಿಕೆ
* ಬೆಳಗಾವಿ ಜಿಲ್ಲೆಯ ಯಮಕನಮರಡಿ ಕ್ಷೇತ್ರ
* 3 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
* 2004ರಿಂದ 2008ರ ತನಕ ವಿಧಾನ ಪರಿಷತ್ ಸದಸ್ಯ
* 2008, 2013 ಹಾಗೂ 2018ರಲ್ಲಿ ವಿಧಾನಸಭಾ ಸದಸ್ಯ
* ಸಿದ್ದರಾಮಯ್ಯನವರ ಸರಕಾರದಲ್ಲಿ ಜವಳಿ ಸಚಿವರಾಗಿದ್ದವರು, ಕಾರಣಾಂತರಗಳಿಂದ ಸ್ಥಾನ ತೊರೆದಿದ್ದರು. 2013ರಲ್ಲಿ ಅಬಕಾರಿ ಸಚಿವರಾಗಿದ್ದರು.
ಸದ್ಯ ಯಮಕನಮರಡಿ ಶಾಸಕರಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಪಕ್ಷ ಸಂಘಟನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಕ್ಷೇತ್ರ, ಜಿಲ್ಲೆ ಅಷ್ಟೇ ಅಲ್ಲದೆ ಇಡಿ ರಾಜ್ಯಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಹಾಗೂ ಕಂದಾಚಾರ, ಮೂಢನಂಬಿಕೆಯ ವಿರುದ್ಧ ಹೋರಾಟ ನಡೆಸುವ ಪ್ರಗತಿಪರ ವಿಚಾರಧಾರೆಯ ಪರವಿರುವ ಏಕೈಕ ನಾಯಕ ಸತೀಶ ಜಾರಕಿಹೊಳಿ ಎಂದರೆ ತಪ್ಪಾಗಲಿಕ್ಕಿಲ್ಲ.











