ಪ್ರಧಾನಿ ಮೋದಿ ಹುಟ್ಟು ಹಬ್ಬ ಹಿನ್ನಲೆ ಹಣ್ಣು ಹಂಪಲ ವಿತರಣೆ

ಬೆಳಗಾವಿ: ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಗಣೇಶಪುರದಲ್ಲಿರುವ ಜೆಸ್ಸಸ್ ಕೇರ್ಸ ವೃದ್ದಾಶ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನದ ಹಣ್ಣುಹಂಪಲ ವಿತರಿಸಿದರು. ಈ ಸಂದರ್ಭದಲ್ಲಿ ವೃದ್ದಾ ಶ್ರಮದಲ್ಲಿರುವ ಹಿರಿಯ ನಾಗರಿಕರು ಮೋದಿಜಿಯವರು ನೂರ್ಕಾಲ ಸುಖವಾಗಿರಲೆಂದು ಸಾಮೂಹಿಕ ಪಾರ್ಥನೆ ನಡೆಸಿದರು.

promotions

promotions

Read More Articles