ಡಿಸಿಸಿ ಬ್ಯಾಂಕ್ ಚುನಾವಣೆಗ ಎಂಟ್ರಿ ಕೊಟ್ಟ ಅಂಜಲಿ ನಿಂಬಾಳ್ಕರ

ಬೆಳಗಾವಿ: ನವೆಂಬರ್ 6 ರಂದು ನಡೆಯಲಿರುವ (ಡಿಸಿಸಿ) ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಬ್ಯಾಂಕ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ ಈ ಬಾರಿ ಖಾನಾಪುರ ಶಾಸಕಿ ಅಂಕಲಿ ನಿಂಬಾಳ್ಕರ ಇಂದು ನಾಮಪತ್ರ ಸಲ್ಲಿಸಲಿದ್ದಾರೆ.

promotions

ಮೊದಲ ಬಾರಿಗೆ ಸಹಕಾರಿ ಕ್ಷೇತ್ರಕ್ಕೆ ಎಂಟ್ರಿ ಹೊಡೆದಿರುವ ಅಂಜಲಿ ನಿಂಬಾಳ್ಕರ ಖಾನಾಪೂರ ತಾಲ್ಲೂಕಿನಿಂದ ಕೃಷಿಪತ್ತಿನ ಸಹಕಾರಿ ಸಂಘ ಕ್ಷೇತ್ರದ ಪ್ರತಿನಿಧಿಯಾಗಲು ಇಂದು ನಾಮಪತ್ರ ಸಲ್ಲಿಸಲ್ಲಿಸಲ್ಲಿದ್ದಾರೆ.

promotions

Read More Articles