ತಂಗಿಯಿಂದ ಅಣ್ಣನ ಕೋಲೆ

ಕಾನ್ಪುರ: ಸಹೋದರನನ್ನೆ ಕೊಂದ ಪ್ರಕರಣ ಕಾನ್ಪುರ ದಲ್ಲಿ ನಡೆದಿದೆ ಆ ಕೊಲೆ ಯಾವ ಕಾರಣಕ್ಕಾಗೆ ನಡದಿದೆ ಎಂದು ಕೇಳಿದರೆ ಓಂದು ಕ್ಷಣ ಶಾಕ್ ಆಗುತ್ತಿರಾ 20 ವರ್ಷದ ಯುವತಿ ತನ್ನ ಅಣ್ಣನನ್ನ ಕೋಲೆ ಮಾಡಿ ತಾನೆ ಪೋಲಿಸರಿಗೆ ಶರಣಾಗಿದ್ದಾಳೆ.
ಉತ್ತರಪ್ರದೇಶದ ಇಟಾವಾ ಜಿಲ್ಲೆಯ ಕೊತ್ವಾಲಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು. ದೀಪಕ್​ ರಜಪೂತ್​ ಎಂಬಾತ ಮೃತ ಯುವಕ ತನ್ನ ತಂಗಿಯ ಕೈಯಿಂದಲೇ ಹತನಾಗಿದ್ದಾನೆ. ಯುವತಿ ಒನಕೆಯಿಂದ ಹೊಡೆದು ಅಣ್ಣನ್ನು ಹತ್ಯೆ ಮಾಡಿದ್ದಾಳೆ. ಸೀದಾ ಪೊಲೀಸ್​ ಠಾಣೆಗೆ ಹೋಗಿ, ನಾನು ನನ್ನ ಸೋದರನನ್ನು ಕೊಂದು ಹಾಕಿದೆ. ಮನೆಯಲ್ಲಿ ಅಪ್ಪ-ಅಮ್ಮ ಇಲ್ಲದ ಹೊತ್ತಲ್ಲಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದ. ಅವನ ಕಿರುಕುಳ ತಡೆಯಲಾಗದೆ ಹತ್ಯೆ ಮಾಡಿದೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆ. ಇದನ್ನು ಕೇಳಿದ ಪೋಲಿಸರಿಗು ಶಾಕ್ ಆಗಿತ್ತು. ಈ ಪ್ರಕರಣ ವನ್ನು ದಾಖಲಿಸಿಕೊಂಡು ಯುವತಿ ಹಾಗೂ ಪಾಲಕರನ್ನು ವಿಚಾರಣೆ ಮಾಡಲಾಗುತ್ತಿದೆ ಯುವತಿ ಮತ್ತು ಆಕೆಯ ಪಾಲಕರು ನೀಡುತ್ತಿರುವ ಹೇಳಿಕೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ ಕೊಲೆ ಹಿಂದಿನ ಸತ್ಯವನ್ನು ಶೀಘ್ರವೇ ಪತ್ತೆಹಚ್ಚಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

promotions

Read More Articles