ರಮೇಶ ಜಾರಕಿಹೊಳಿಗೆ ಅಭಿನಂದಿಸಿದ ಕಿರಣ ಜಾಧವ

ಬೆಳಗಾವಿ: ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ನಿಯೋಜನೆಗೊಂಡಿರುವ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಬಿಜೆಪಿ ನಾಯಕ ಕಿರಣ ಜಾಧವ ಅಭಿನಂದಿಸಿ ಜಿಲ್ಲೆಗೆ ಮತ್ತಷ್ಟು ಯೋಜನೆಗಳು ಬರಲಿ, ಹೆಚ್ಚಿನ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.

promotions

Read More Articles