
5 ಲಕ್ಷ ರೂ ವಂಚನೆ ಪೋಲಿಸಪ್ಪ ಸೇರಿ ಮೂವರ ಬಂಧನ
- Krishna Shinde
- 14 Jan 2024 , 7:27 PM
- Belagavi
- 188
ಕಾಗವಾಡ :2000 ಮುಖಬೆಲೆಯ ನೋಟು ಬದಲಾಯಿಸಿದರೆ ಒಂದು ಲಕ್ಷ ರೂಪಾಯಿ ನೀಡುವುದಾಗಿ ಆಮಿಷವೂಡ್ಡಿ 5 ಲಕ್ಷ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಗವಾಡ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ
ಪೊಲೀಸ್ ಕಾನ್ಸ್ಟೇಬಲ್ ಸಾಗರ್ ಜಾದವ್. ಅರಿಫ್ ಸಾಗರ್.
ಲಕ್ಷ್ಮಣ್ ನಾಯಕ್ ಬಂದಿತ ಆರೋಪಿಗಳಾಗಿದ್ದಾರೆ,ಈಗಾಗಲೇ ಇವರನ್ನು ಜಿಲ್ಲಾ ಪೊಲೀಸರು ನ್ಯಾಯಾಲಯ ಒಪ್ಪಿಸಿದ್ದಾರೆ.

500 ಮುಖಬೆಲೆಯ 5 ಲಕ್ಷ ರೂ. ನೀಡಿದ್ದಾರೆ ಮತ್ತು 2000 ಮುಖಬೆಲೆಯ 6 ಲಕ್ಷ ಕೊಡುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ ಈ ಕುರಿತು ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಲಕ್ಷಾಂತರ ಕೋಟ ನೋಟು ವಶಕ್ಕೆ ಪಡೆದುಕೊಂಡಿದ್ದಾರೆ.

ವರದಿ : ರಾಹುಲ ಲೋಕವಿವ ನ್ಯೂಸ್ ಕಾಗವಾಡ.