
ಪ್ರಧಾನಿ ಮೋದಿಯವರ ಧ್ಯಾನಕ್ಕಾಗಿ ಭದ್ರತೆ: 2 ಸಾವಿರ ಪೊಲೀಸರ ನಿಯೋಜನೆ ಕನ್ಯಾಕುಮಾರಿಯಲ್ಲಿ
- Prasad Kambar
- 29 May 2024 , 10:08 AM
- Tamilnadu
- 1312
ಕನ್ಯಾಕುಮಾರಿ (ತಮಿಳುನಾಡು): ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಜೂನ್ 31ರಂದು ಕನ್ಯಾಕುಮಾರಿಯ ವಿವೇಕಾನಂದ ಶಿಲಾ ಸ್ಮಾರಕದಲ್ಲಿ ಧ್ಯಾನ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಭದ್ರತೆಗಾಗಿ 2 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.

ಪ್ರಧಾನಿ ಮೋದಿಯವರ ಭೇಟಿ ನಿಮಿತ್ತ ಪರಿಸರದ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಭದ್ರತೆ ಸೇರಿದಂತೆ ಎಲ್ಲಾ ವಿಧದ ಆಯೋಜನೆಗಳು ಸರಾಗವಾಗಿ ನಡೆಯುವಂತೆ ಉನ್ನತ ಮಟ್ಟದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
