ಒಡಿಶಾ ರೈಲು ದುರ್ಘಟನೆ :ಕರ್ನಾಟಕದ ಪ್ರಯಾಣಿಕರಿಗೆ ಫೋನ ಮೂಲಕ ಧೈರ್ಯ ತುಂಬಿದ ಸಿಎಂ .
- By:Krishna Shinde
- 3 Jun 23 05:41 pm

ಒಡಿಶಾದ ಬಾಲಸೋರ್ ರೈಲು ದುರಂತದ ಸ್ಥಳದಲ್ಲಿ ಸಿಲುಕಿದ್ದ 30ಕ್ಕೂ ಹೆಚ್ಚು ಮಂದಿ ಕನ್ನಡಿಗರ ಜತೆ ಮುಖ್ಯಮಂತ್ರಿ ಅವರು ಮಾತನಾಡಿ, ಸರ್ಕಾರದಿಂದ ಅಗತ್ಯವಿರುವ ಎಲ್ಲಾ ರೀತಿಯ ನೆರವನ್ನು ಒದಗಿಸಿ, ಸುರಕ್ಷಿತವಾಗಿ ವಾಪಾಸ್ ಕರೆ ತರಲಾಗುವುದೆಂದು ಧೈರ್ಯ ತುಂಬಿದ್ದಾರೆ.
ಒಡಿಶಾ ರೈಲು ದುರ್ಘಟನೆ :ಕರ್ನಾಟಕದ ಪ್ರಯಾಣಿಕರಿಗೆ ಫೋನ ಮೂಲಕ ಧೈರ್ಯ ತುಂಬಿದ ಸಿಎಂ pic.twitter.com/euM26tDZo2
— localview ???????? (@LocalviewIn) June 3, 2023